‘ರಾಜ್ಯ ಸರ್ಕಾರವು 12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದೆ. ಮುಡಾ ಅಧ್ಯಕ್ಷರಾಗಿದ್ದ ಎಚ್.ವಿ.ರಾಜೀವ್ ಅವರು ಕಟ್ಟಡಕ್ಕೆ ಎನ್ಒಸಿ, ಖಾತೆ ಮಾಡಿಕೊಡುವ ಪದ್ಧತಿ ಸರಳೀಕರಣ, ನಕ್ಷೆ ಮಂಜೂರಾತಿಗೆ ಏಕಗವಾಕ್ಷಿ ವ್ಯವಸ್ಥೆ, ಸಿಎ ನಿವೇಶನಗಳ ಮಂಜೂರು, ಕಟ್ಟಡ ತ್ಯಾಜ್ಯ ಸಂಸ್ಕರಣೆಗಾಗಿ ಸಾತಗಳ್ಳಿಯಲ್ಲಿ 7 ಎಕರೆ ಮಂಜೂರು ಮಾಡಿಸಿದ್ದರು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.