‘ಸ್ವತಂತ್ರ ಭಾರತದ ಮರು ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಮಾನವೀಯತೆಯ ಪ್ರತೀಕವಾಗಿದ್ದರು. ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ತತ್ವಜ್ಞಾನಿ, ಚಿಂತಕರಾಗಿದ್ದ ಜಯಚಾಮರಾಜ ಒಡೆಯರ್ ಕವಿಯೂ ಆಗಿದ್ದರು. ತಮ್ಮ ಆಡಳಿತದಲ್ಲಿ ಸಾಹಿತ್ಯ, ಕಲೆಗೆ ಯಥೇಚ್ಛ ಪ್ರೋತ್ಸಾಹ ನೀಡಿದವರು’ ಎಂದು ಶೇಖ್ ಅಲಿ ಸ್ಮರಿಸಿಕೊಂಡರು.