ಭೂಸೇನೆಯ ನಿವೃತ್ತ ಜೂನಿಯರ್ ಕಮಿಷನ್ ಅಧಿಕಾರಿ ರಘುಕುಮಾರ್, ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ ಅಧ್ಯಕ್ಷ ಟಿ.ಸುರೇಶ್, ಪರಿಸರವಾದಿ ಭಾನು ಮೋಹನ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಗಂಗಾಧರ್, ಸಮಾಜ ಸೇವಕರಾದ ಗಾಯತ್ರಿ ಪಾಂಡುಜಿ, ರಾಜಶೇಖರ್, ಜೆ.ಆಶಾ ಮಂಜುನಾಥ್, ಉಮಾಶಂಕರ್ ಪಾಲ್ಗೊಂಡಿದ್ದರು.