<p><strong>ಮೈಸೂರು:</strong> ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಸಂಜೆ ನಗರದ ದಲಿತರ ಕೇರಿಯಲ್ಲಿ ಸಾಮರಸ್ಯದ ನಡಿಗೆ ನಡೆಸಿದರು.</p>.<p>ಪೂರ್ಣಕುಂಭ ಹೊತ್ತ ಮಹಿಳೆಯರು,ಬಾಲಕಿಯರು ಹಾದಿಯುದ್ದಕ್ಕೂ ಪುಷ್ಪಾರ್ಚನೆ ಮಾಡುತ್ತ ಸ್ವಾಮೀಜಿ ಜತೆ ಸಾಮರಸ್ಯ ನಡಿಗೆಯಲ್ಲಿ ಭಾಗಿಯಾದರು.</p>.<p>ಈಸಾಮರಸ್ಯ ನಡಿಗೆ ನಡೆಯುವಾಗ ತುಂತುರು ಮಳೆ ಆರಂಭವಾಯಿತು.ಮಳೆ ಬಿರುಸುಗೊಳ್ಳುತ್ತಿದ್ದಂತೆವಿಶ್ವೇಶತೀರ್ಥ ಸ್ವಾಮೀಜಿರಾಚಮ್ಮ-ಚೌಡಪ್ಪ ದಂಪತಿ ಮನೆ ಪ್ರವೇಶಿಸಿದರು.</p>.<p>ರಾಚಮ್ಮ-ಚೌಡಪ್ಪ ದಂಪತಿ ಸ್ವಾಮೀಜಿ ಅವರಿಗೆತುಳಸಿ ಮಾಲೆ ಅರ್ಪಿಸಿ,ಪಾದಪೂಜೆ ನೆರವೇರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಸಂಜೆ ನಗರದ ದಲಿತರ ಕೇರಿಯಲ್ಲಿ ಸಾಮರಸ್ಯದ ನಡಿಗೆ ನಡೆಸಿದರು.</p>.<p>ಪೂರ್ಣಕುಂಭ ಹೊತ್ತ ಮಹಿಳೆಯರು,ಬಾಲಕಿಯರು ಹಾದಿಯುದ್ದಕ್ಕೂ ಪುಷ್ಪಾರ್ಚನೆ ಮಾಡುತ್ತ ಸ್ವಾಮೀಜಿ ಜತೆ ಸಾಮರಸ್ಯ ನಡಿಗೆಯಲ್ಲಿ ಭಾಗಿಯಾದರು.</p>.<p>ಈಸಾಮರಸ್ಯ ನಡಿಗೆ ನಡೆಯುವಾಗ ತುಂತುರು ಮಳೆ ಆರಂಭವಾಯಿತು.ಮಳೆ ಬಿರುಸುಗೊಳ್ಳುತ್ತಿದ್ದಂತೆವಿಶ್ವೇಶತೀರ್ಥ ಸ್ವಾಮೀಜಿರಾಚಮ್ಮ-ಚೌಡಪ್ಪ ದಂಪತಿ ಮನೆ ಪ್ರವೇಶಿಸಿದರು.</p>.<p>ರಾಚಮ್ಮ-ಚೌಡಪ್ಪ ದಂಪತಿ ಸ್ವಾಮೀಜಿ ಅವರಿಗೆತುಳಸಿ ಮಾಲೆ ಅರ್ಪಿಸಿ,ಪಾದಪೂಜೆ ನೆರವೇರಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>