ಭಾನುವಾರ, 21 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು

Dhairyasheel Mane: ಬೆಳಗಾವಿ ಪ್ರವೇಶ ನಿಷೇಧಿಸಿದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ದೂರು ನೀಡಿದ್ದಾರೆ.
Last Updated 21 ಡಿಸೆಂಬರ್ 2025, 2:53 IST
ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು

ಕೃಷಿ ಇಲಾಖೆ–ರೈತರ ನಡುವೆ ಅಂತರ ತಗ್ಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah: ಕೃಷಿ ಇಲಾಖೆ ಹಾಗೂ ರೈತರ ನಡುವಿನ ಅಂತರ ಕಡಿಮೆ ಮಾಡಬೇಕು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತುಕೊಳ್ಳದೇ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ, ರೈತರನ್ನು ಜಾಗೃತಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
Last Updated 21 ಡಿಸೆಂಬರ್ 2025, 2:48 IST
ಕೃಷಿ ಇಲಾಖೆ–ರೈತರ ನಡುವೆ ಅಂತರ ತಗ್ಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ರಚನೆ: ಸಿಎಂಗೆ ಆಗ್ರಹ

ಶಾಸಕರ ಪರವಾಗಿ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮನವಿ
Last Updated 21 ಡಿಸೆಂಬರ್ 2025, 2:32 IST
‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ರಚನೆ: ಸಿಎಂಗೆ ಆಗ್ರಹ

ಪಿಜಿ ವೈದ್ಯಕೀಯ: ಡಿ.22ಕ್ಕೆ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

Medical Seat Allotment: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಇದೇ 22ಕ್ಕೆ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
Last Updated 21 ಡಿಸೆಂಬರ್ 2025, 0:30 IST
ಪಿಜಿ ವೈದ್ಯಕೀಯ: ಡಿ.22ಕ್ಕೆ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ

ಅರಮನೆ ಬೆಳಕಿನಲ್ಲಿ ‘ಸ್ತುತಿ ಶಂಕರ’ ವೈಭವ

ಶೃಂಗೇರಿ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ
Last Updated 21 ಡಿಸೆಂಬರ್ 2025, 0:30 IST
ಅರಮನೆ ಬೆಳಕಿನಲ್ಲಿ ‘ಸ್ತುತಿ ಶಂಕರ’ ವೈಭವ

ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಸುವುದಾಗಿ ಹೈಕಮಾಂಡ್ ಹೇಳಿದೆ: ಡಿ.ಕೆ.ಶಿವಕುಮಾರ್‌

Siddaramaiah Vs DK Shivakumar: ‘ ‘ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಯಿಸುವುದಾಗಿ ಹೈಕಮಾಂಡ್ ಹೇಳಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
Last Updated 21 ಡಿಸೆಂಬರ್ 2025, 0:30 IST
ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಸುವುದಾಗಿ ಹೈಕಮಾಂಡ್ ಹೇಳಿದೆ: ಡಿ.ಕೆ.ಶಿವಕುಮಾರ್‌

ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ

ಮುಚ್ಚಳಿಕೆ ನೀಡಿದವರಲ್ಲಿ 521 ಮಂದಿ ಹಿಂದೂಗಳು, 351 ಮಂದಿ ಮುಸ್ಲಿಮರು, 30 ಮಂದಿ ಇತರರು
Last Updated 21 ಡಿಸೆಂಬರ್ 2025, 0:30 IST
ಮಂಗಳೂರು: ಶಾಂತಿ ಕಾಪಾಡಲು 895 ಮಂದಿಯಿಂದ ಮುಚ್ಚಳಿಕೆ
ADVERTISEMENT

ಇಂದು ಪಲ್ಸ್ ಪೋಲಿಯೊ: 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

Pulse Polio Karnataka: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
Last Updated 21 ಡಿಸೆಂಬರ್ 2025, 0:20 IST
ಇಂದು ಪಲ್ಸ್ ಪೋಲಿಯೊ: 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ

ಕೋಳಿ ಅಂಕಕ್ಕೆ ಪ್ರಚೋದನೆ ಆರೋಪ: ಕಾಂಗ್ರೆಸ್ ಶಾಸಕ ಅಶೋಕ ರೈ ವಿರುದ್ಧ ಎಫ್‌ಐಆರ್

MLA Controversy: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು ಗ್ರಾಮದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಶನಿವಾರ ದಾಳಿ ನಡೆಸಿದ್ದು, 16 ಜನರನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಅಂಕಕ್ಕೆ ಬಳಸಿದ್ದ 22 ಹುಂಜಗಳನ್ನು ಹಾಗೂ ಬಾಲುಗಳನ್ನು (ಚೂಪಾದ ಕತ್ತಿಗಳನ್ನು) ವಶಪಡಿಸಿಕೊಂಡಿದ್ದಾರೆ.
Last Updated 21 ಡಿಸೆಂಬರ್ 2025, 0:13 IST
ಕೋಳಿ ಅಂಕಕ್ಕೆ ಪ್ರಚೋದನೆ ಆರೋಪ: ಕಾಂಗ್ರೆಸ್ ಶಾಸಕ ಅಶೋಕ ರೈ ವಿರುದ್ಧ ಎಫ್‌ಐಆರ್

ಯುವಕರು ರಾಜಕಾರಣ ಮಾಡಬೇಕು: ಪ್ರಕಾಶ್ ರಾಜ್

Youth in Politics: ಮುಂದಿನ ಪೀಳಿಗೆಗೆ ಉದ್ಯೋಗಗಳು ಸಿಗುತ್ತವೆ ಎಂಬ ಖಾತರಿ ಇಲ್ಲವಾಗಿದೆ’ ಎಂದು ಚಿತ್ರನಟ ಪ್ರಕಾಶ್ ರಾಜ್ ಕಳವಳ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 0:01 IST
ಯುವಕರು ರಾಜಕಾರಣ ಮಾಡಬೇಕು: ಪ್ರಕಾಶ್ ರಾಜ್
ADVERTISEMENT
ADVERTISEMENT
ADVERTISEMENT