ಹೋರಾಟಗಾರ ಪ.ಮMymಲ್ಲೇಶ್ ಮಾತನಾಡಿ, ‘ಈಗಿನ ಸಂಸದ ವಿ.ಶ್ರೀನಿವಾಸ ಪ್ರಸಾದ್ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಮಹಾರಾಣಿ ಮಾದರಿ (ಎನ್ಟಿಎಂ) ಶಾಲೆಯನ್ನು ಕೆಡವಿ ವಿವೇಕ ಸ್ಮಾರಕ ನಿರ್ಮಿಸುವುದು ಬೇಡ ಎಂದೇ ಹೇಳಿದ್ದರು. ಆದರೆ, ಈಗ ಅವರು ಬಿಜೆಪಿಯಲ್ಲಿದ್ದು, ವಿವೇಕ ಸ್ಮಾರಕದ ಪರವಾಗಿ ನಿಂತಿದ್ದಾರೆ’ ಎಂದು ದೂರಿದರು.