ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಮಾ ಕೇಂದ್ರಕ್ಕೆ ಸಚಿವ ಚಾಲನೆ

Last Updated 3 ಅಕ್ಟೋಬರ್ 2020, 3:40 IST
ಅಕ್ಷರ ಗಾತ್ರ

ಮೈಸೂರು: ಕೆ.ಆರ್‌.ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಪ್ಲಾಸ್ಮಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮ ಶೇಖರ್‌ ಶುಕ್ರವಾರ ಉದ್ಘಾಟಿಸಿದರು.

‘ಪ್ಲಾಸ್ಮಾ ಚಿಕಿತ್ಸೆ ಈಗ ಅನಿವಾರ್ಯ ವಾಗಿದೆ. ಪ್ಲಾಸ್ಮಾ ದಾನಿಗಳನ್ನು ಹುಡು ಕುವ ಪ್ರಯತ್ನ ಮಾಡಿದೆವು. ಆದರೆ, ಇಲ್ಲಿ ಪ್ಲಾಸ್ಮಾ ತೆಗೆಯುವ ಉಪಕರಣ ಇರಲಿಲ್ಲ. ಮಂಡ್ಯಕ್ಕೆ ಹೋಗಿ ಈ ಕಾರ್ಯ ನಡೆಸುತ್ತಿದ್ದೆವು. ಹೀಗಾಗಿ, ಇಲ್ಲಿ ಪ್ಲಾಸ್ಮಾ ಕೇಂದ್ರ ಆರಂಭಿಸಿದ್ದೇವೆ. ಡಾ.ಶಾಲಿನಿ, ನಂದಕುಮಾರ್‌ ಎಂಬುವವರು ಉಪ ಕರಣ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT