‘ಪ್ಲಾಸ್ಮಾ ಚಿಕಿತ್ಸೆ ಈಗ ಅನಿವಾರ್ಯ ವಾಗಿದೆ. ಪ್ಲಾಸ್ಮಾ ದಾನಿಗಳನ್ನು ಹುಡು ಕುವ ಪ್ರಯತ್ನ ಮಾಡಿದೆವು. ಆದರೆ, ಇಲ್ಲಿ ಪ್ಲಾಸ್ಮಾ ತೆಗೆಯುವ ಉಪಕರಣ ಇರಲಿಲ್ಲ. ಮಂಡ್ಯಕ್ಕೆ ಹೋಗಿ ಈ ಕಾರ್ಯ ನಡೆಸುತ್ತಿದ್ದೆವು. ಹೀಗಾಗಿ, ಇಲ್ಲಿ ಪ್ಲಾಸ್ಮಾ ಕೇಂದ್ರ ಆರಂಭಿಸಿದ್ದೇವೆ. ಡಾ.ಶಾಲಿನಿ, ನಂದಕುಮಾರ್ ಎಂಬುವವರು ಉಪ ಕರಣ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.