ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಯುವ ಘಟಕದ ಅಧ್ಯಕ್ಷ ಗುರುರಾಜ್ ಶೆಟ್ಟಿ, ಸದಸ್ಯರಾದ ಎಂ.ಎ.ಮೋಹನ್, ಕುಮಾರ್ ಗೌಡ, ಪ್ರಮೋದ್ ಗೌಡ, ವಿಕ್ರಂ ಅಯ್ಯಂಗಾರ್, ಎಂ.ಜಿ.ಮಹೇಶ್, ಎಸ್.ಎನ್.ರಾಜೇಶ್, ಸಂದೇಶ್ ಪವಾರ್, ನಿತಿನ್, ಹರೀಶ್ ಅಂಕಿತ್, ದೀಪಕ್, ಪ್ರಶಾಂತ್, ಶ್ರೀನಿವಾಸ್, ಶರ್ಮನ್, ರಾಜು, ಕುಮಾರ್, ಉಮಾಕಾಂತ್, ಉಮೇಶ್ ಭಾಗವಹಿಸಿದ್ದರು.