ಅನಿಕೇತನ ಒಕ್ಕಲಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹವಾಲ್ದಾರ್ ಎಚ್.ಪಿ.ಲಿಂಗರಾಜು, ಲೇಖಕ ಡಿ.ಎಸ್.ಜಯಪ್ಪಗೌಡ, ಮುಖಂಡರಾದ ಮಹಾಲಿಂಗಂ,ಮೈಸೂರು, ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕುಮಾರ್ ಗೌಡ, ಲೇಖಕ ಪಾಂಡುಕುಮಾರ್, ಶ್ರೀಪುರುಷ ಸಾಂಸ್ಕೃತಿಕ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎನ್.ರವೀಶ್, ಮರುಳೇಶ್ವರ ಧರ್ಮದರ್ಶಿ ಟ್ರಸ್ಟ್ ಅಧ್ಯಕ್ಷ ಡಾ.ಮಹಾದೇವಯ್ಯ, ನೇಗಿಲಯೋಗಿ ಸಮಾಜಸೇವಾಟ್ರಸ್ಟ್ ಗೌರವ ಅಧ್ಯಕ್ಷ ಪ್ರೊಕೆ.ಆರ್.ರಂಗಯ್ಯ ಇದ್ದರು.