ಪುರಸಭೆ ಮುಖ್ಯಾಧಿಕಾರಿ ಎಚ್.ಆರ್.ಗಂಗಾಧರ, ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಎಸ್.ಕೆ.ಕಿರಣ, ಎನ್.ಸೋಮು, ಬಾದಾಮಿ ಮಂಜು, ಎಸ್.ಮದನ್ರಾಜ್, ಆರ್.ನಾಗರಾಜು, ಬಿ.ಬೇಬಿ ಹೇಮಂತ್ಕುಮಾರ್, ಸಿದ್ದು, ಎಲ್.ಮಂಜುನಾಥ್, ರೂಪಶ್ರೀ ಪರಮೇಶ್, ವಸಂತಾ ಶ್ರೀಕಂಠ, ಮಾಜಿ ಸದಸ್ಯ ಮಲ್ಲೇಶ, ಯೋಜನಾಧಿಕಾರಿ ಕೆಂಪರಾಜು, ಆರೋಗ್ಯಾಧಿಕಾರಿ ಚೇತನ್ಕುಮಾರ್, ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ರಮೇಶ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀಕ್ಷಕ ಎಂಜಿನಿಯರ್ ಚಾಮರಾಜಗೌಡ ಹಾಗೂ ಕಾರ್ಯ ಪಾಲಕ ಎಂಜಿನಿಯರ್ ಸುಬ್ರಹ್ಮಣ್ಯ ಹಾಜರಿದ್ದರು.