ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಯುವದಸರಾ ಸಮಿತಿ ಕಾರ್ಯಾಧ್ಯಕ್ಷ ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್, ‘ಸಂಭಾವಣೆ ಇಲ್ಲದೇ ಬಂದ ನಟರಿಗೆ ಒಂದೈದು ನಿಮಿಷ ಮಾತ್ರ ವೇದಿಕೆ ನೀಡಿದ್ದೇವೆ. ಅವರು ಸಿನಿಮಾ ಪ್ರೊಮೊಷನ್ ಕುರಿತು ಮಾತುಗಳನ್ನಾಡಿರಬಹುದು. ಆದರೆ, ಸಂಭಾವನೆ ಪಡೆದವರು ಯಾರೂ ಸಿನಿಮಾ ಪ್ರೊಮೊಷನ್ ಪಡೆದಿಲ್ಲ’ ಎಂದು ಹೇಳಿದರು.