ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಪಿರಿಯಾಪಟ್ಟಣ | ಕೆರೆಗೆ ನೀರು ತುಂಬಿಸುವ ಕಾಮಗಾರಿ ಪೂರ್ಣ: 24ರಂದು ಯೋಜನೆಗೆ ಚಾಲನೆ

24ರಂದು ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ: ಸಚಿವ ಕೆ.ವೆಂಕಟೇಶ
ಬಿ.ಆರ್. ಗಣೇಶ್
Published : 22 ಜನವರಿ 2024, 6:35 IST
Last Updated : 22 ಜನವರಿ 2024, 6:35 IST
ಫಾಲೋ ಮಾಡಿ
Comments
ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮಳೆ ಸೋಗಿ ಗ್ರಾಮದ ಸಿದ್ಧಗೊಂಡ ಬಳಿ ಪಂಪ್‌ ಹೌಸ್ ಮತ್ತು ವಿದ್ಯುತ್ ಉಪ ವಿತರಣಾ ಕೇಂದ್ರ 
ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನ ಮಳೆ ಸೋಗಿ ಗ್ರಾಮದ ಸಿದ್ಧಗೊಂಡ ಬಳಿ ಪಂಪ್‌ ಹೌಸ್ ಮತ್ತು ವಿದ್ಯುತ್ ಉಪ ವಿತರಣಾ ಕೇಂದ್ರ 
ಸಚಿವ ಕೆ. ವೆಂಕಟೇಶ್
ಸಚಿವ ಕೆ. ವೆಂಕಟೇಶ್
ನೀರು ತುಂಬಿಸಲು ಸಿದ್ಧತೆ
‘ಮುಂದಿನ ಮಳೆಗಾಲದಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಕೊಳವೆ ಬಾವಿಗಳಿಗೆ ಅಂತರ್ಜಲ ಹೆಚ್ಚಿಸಿ ದನ ಕರುಗಳಿಗೆ ಕುಡಿಯುವ ನೀರು ಮೀನು ಸಾಕಾಣಿಕೆಗೆ ಉತ್ತೇಜನ ದೊರೆತು ಆರ್ಥಿಕ ಅಭಿವೃದ್ಧಿ ಸಹ ಹೊಂದಲಿದೆ’ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT