ಸಭೆಯಲ್ಲಿ ಸಿಪಿಐ ಪೂವಯ್ಯ ಕಾನೂನು ಸುವ್ಯವಸ್ಥೆ ಕುರಿತಂತೆ ನಾಗರಿಕರಿಗೆ ತಿಳಿವಳಿಕೆ ನೀಡಿದರು. ಸಭೆಯಲ್ಲಿ ದೇವಸ್ಥಾನದ ಜಾತ್ರಾ ಸಮಿತಿ ಕಾರ್ಯದರ್ಶಿ ಧರಣೀಶ್, ಗ್ರಾ.ಪಂ ಸದಸ್ಯ ನಾಗೇಶ್ ಮಾತನಾಡಿದರು. ಸಭೆಯಲ್ಲಿ ಶಂಕರೇಗೌಡ, ದಾ.ರಾ.ಮಹೇಶ್, ಮಣಿ, ಮಹದೇವ್, ಪುಟ್ಟೇಗೌಡ, ವಿಶ್ವನಾಥೇಗೌಡ, ರಾಮೇಗೌಡ ಉಪಸ್ಥಿತರಿದ್ದರು.