ಅರಣ್ಯ ಪಡೆ ಮುಖ್ಯಸ್ಥ ಅಶೋಕ್ ಕುಮಾರ್ ಗರ್ಗ್, ಮುಖ್ಯ ವನ್ಯಜೀವಿ ಪರಿಪಾಲಕ ಪುನಾಟಿ ಶ್ರೀಧರ್, ಅರಣ್ಯ ಭೂ ಧಾಖಲೆಗಳ ವಿಭಾಗದ ಮುಖ್ಯಸ್ಥ ಮಿಲೋ ಟ್ಯಾಗೋ ಅವರನ್ನೂ ಭೇಟಿ ಮಾಡಲಾಯಿತು. ಪುನರ್ವಸತಿ ಕೇಂದ್ರದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಪ್ಯಾಕೇಜ್ ಹಾಗೂ ಅರಣ್ಯ ಭೂಮಿಯ ಆದೇಶ ಪ್ರತಿ ನೀಡಿ ವಿವರಿಸಿದ್ದೇವೆ ಎಂದು ಮಾಹಿತಿ ನೀಡಿದರು.