ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷರಾಗಿ ರಾಮನಹಳ್ಳಿ ಎಸ್.ಸಿದ್ದಯ್ಯ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಕಾರ್ಯದರ್ಶಿ ಅಶೋಕಪುರಂ ಭಾಸ್ಕರ್, ಮುಖಂಡರಾದ ಶಿವಪ್ರಸಾದ್, ಎಡತಲೆ ಮಂಜುನಾಥ್, ಪ್ರೊ.ಶಿವಕುಮಾರ್, ಯೋಗೇಶ್ ಉಪ್ಪಾರ್, ಶ್ಯಾಮ್ ಯೋಗೇಶ್, ಸಂತೋಷ್ ಮಳೆಯೂರ್, ಸುನಂದ್ ಕುಮಾರ್, ನಾಗನಹಳ್ಳಿ ಉಮಾ ಶಂಕರ್, ಜವರೇಗೌಡ, ನಾಗರಾಜ್, ತಲಕಾಡು ಮಂಜುನಾಥ್, ಅರುಣ್ ಕುಮಾರ್ , ಶ್ರೀನಿವಾಸ್ ನಾಯಕ ಹಾಜರಿದ್ದರು.