<p><strong>ಮೈಸೂರು: ‘</strong>ಟಿಪ್ಪು ಪಥದಲ್ಲಿರುವವರು ಖಡ್ಗಗಳನ್ನು ಕೆಳಗಿಳಿಸಿ ಕುರಾನಿನ ಜತೆ ಹಾಗೂ ಗೋಡ್ಸೆ ಪಥದವರು ಪಿಸ್ತೂಲ್ ಕೆಳಗಿಟ್ಟು ಭಗವದ್ಗೀತೆ ಜತೆ ಗಾಂಧಿ ಪಥದತ್ತ ಬರಲಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಹೇಳಿದರು.</p>.<p>ಬಹುರೂಪಿ ನಾಟಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಗಾಂಧಿ ಪಥ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ಎಡ –ಬಲ ಪಂಥಗಳ ನಡುವಿನ ಚರ್ಚೆಯ ಬದಲು ಸುಳ್ಳು– ಸತ್ಯದ ನಡುವೆ, ಒಟ್ಟುಗೂಡಿಸುವ ಪಥ ಮತ್ತು ಒಡಕು ಉಂಟುಮಾಡುವ ಪಥಗಳ ನಡುವೆ ಚರ್ಚೆ ನಡೆಯಬೇಕಿದೆ ಎಂದು ವಸಂತಕುಮಾರ್ ಅವರು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಟಿಪ್ಪು ಪಥದಲ್ಲಿರುವವರು ಖಡ್ಗಗಳನ್ನು ಕೆಳಗಿಳಿಸಿ ಕುರಾನಿನ ಜತೆ ಹಾಗೂ ಗೋಡ್ಸೆ ಪಥದವರು ಪಿಸ್ತೂಲ್ ಕೆಳಗಿಟ್ಟು ಭಗವದ್ಗೀತೆ ಜತೆ ಗಾಂಧಿ ಪಥದತ್ತ ಬರಲಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಹೇಳಿದರು.</p>.<p>ಬಹುರೂಪಿ ನಾಟಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಗಾಂಧಿ ಪಥ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ಎಡ –ಬಲ ಪಂಥಗಳ ನಡುವಿನ ಚರ್ಚೆಯ ಬದಲು ಸುಳ್ಳು– ಸತ್ಯದ ನಡುವೆ, ಒಟ್ಟುಗೂಡಿಸುವ ಪಥ ಮತ್ತು ಒಡಕು ಉಂಟುಮಾಡುವ ಪಥಗಳ ನಡುವೆ ಚರ್ಚೆ ನಡೆಯಬೇಕಿದೆ ಎಂದು ವಸಂತಕುಮಾರ್ ಅವರು ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>