ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ವಕೀಲರಾದ ಮಣಿರಾಜ್, ಉಪನ್ಯಾಸಕರಾದ ಪುಟ್ಟರಾಜು, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಕಾತ್ಯಾಯಿನಿ, ಕನ್ನಡ ವಿಭಾಗದ ಮುಖ್ಯಸ್ಥ ಕೃಪಾ ಗಣೇಶ್, ಕೆಂಪರಾಜು, ರಾಜಶೇಖರ್, ದಮ್ಮೂರಪ್ಪ, ಗುರುದತ್ ಕಾಮತ್, ಬೋರಮ್ಮ ಎಚ್.ಅಂಗಡಿ, ಕಾಲೇಜಿನ ಸಿಬ್ಬಂದಿಗಳಾದ ಬಾಲಜಿ, ಮಹದೇವಮ್ಮ, ಸುಶ್ಮಿತ, ರವಿ, ಸಿದ್ದರಾಜು ಇದ್ದರು.