ಮೈಸೂರಿನಲ್ಲಿ ಅತ್ಯಾಚಾರ, ದರೋಡೆ, ಪತ್ರಕರ್ತರ ಮೇಲೆ ಹಲ್ಲೆ, ದೇಗುಲಗಳ ಧ್ವಂಸ, ಐಎಎಸ್ ಅಧಿಕಾರಿಗಳ ಕಿತ್ತಾಟ ಸೇರಿದಂತೆ ನಾನಾ ಪ್ರಕರಣಗಳು ನಡೆದಿವೆ. ಪರಸ್ಪರ ಕಿತ್ತಾಡಿಕೊಂಡ ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಅವರು ಸಂಧಾನಕ್ಕಾಗಿ ಸ್ವಾಮೀಜಿ ಮೊರೆ ಹೋಗಬೇಕಾಯಿತು. ಇವೆಲ್ಲವೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ವೈಫಲ್ಯತೆಗೆ ಸಾಕ್ಷಿ. ಇವರಿಗೆ ಅನುಭವದ ಕೊರತೆ ಇದೆ ಎಂದು ಟೀಕಿಸಿದರು.