ಮೈಸೂರು: ‘ಹಿನಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಜಮೀನನ್ನು ಉಳಿಸುವ ಸಲುವಾಗಿ, ಮೂಡಾ ಬೋವಿ ಜನಾಂಗ ವಾಸ ಮಾಡುತ್ತಿದ್ದ ಪ್ರದೇಶವನ್ನು ತನ್ನದೆಂದು ಯಾವುದೇ ಮುನ್ಸೂಚನೆ, ನೋಟಿಸ್ ನೀಡದೆ, ಏಕಾಏಕಿ ಧ್ವಂಸಗೊಳಿಸಿದ್ದು, ಇದರಿಂದ ಅಲ್ಲಿ ವಾಸವಿದ್ದವರು ಬೀದಿಗೆ ಬಿದ್ದಿದ್ದಾರೆ’ ಎಂದು ಶಿವಯೋಗಿಸಿದ್ಧರಾಮೇಶ್ವರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ.ನಾಗಾರಾಜ್ ದೂರಿದರು.