ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಅಕ್ರಮ ನಿವೇಶನ ವಾಪಸ್ ಮಾಡದಿದ್ದರೆ, ಸರ್ಕಾರದ ವಶಕ್ಕೆ: ಎನ್. ಚಲುವರಾಯಸ್ವಾಮಿ

Published : 5 ಅಕ್ಟೋಬರ್ 2024, 19:51 IST
Last Updated : 5 ಅಕ್ಟೋಬರ್ 2024, 19:51 IST
ಫಾಲೋ ಮಾಡಿ
Comments
ಮುಖ್ಯಮಂತ್ರಿಯವರ ಪತ್ನಿಗೆ ನಿವೇಶನಗಳನ್ನು ಕೊಟ್ಟಿದ್ದು ಮುಡಾ. ಹೀಗಾಗಿ ಅದು ಅಕ್ರಮವೋ ಸಕ್ರಮವೋ ಎಂಬುದನ್ನು ಅಲ್ಲಿನ ಅಧಿಕಾರಿಗಳೇ ಹೇಳಬೇಕು
ಕೆ. ವೆಂಕಟೇಶ್‌ ಪಶುಸಂಗೋಪನಾ ಸಚಿವ
ಜಾನುವಾರುಗಳಿಗೆ ವಿಮೆ:
‘ಜಾನುವಾರುಗಳಿಗೂ ವಿಮೆ ಕಲ್ಪಿಸುವ ಯೋಜನೆಯ ಕುರಿತು ಪಶು ಸಂಗೋಪನೆ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುವೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಇಲ್ಲಿನ ಜೆ.ಕೆ. ಮೈದಾನದಲ್ಲಿ ಶನಿವಾರ ರೈತ ದಸರಾ ಉದ್ಘಾಟಿಸಿ ಅವರು ಮಾತನಾಡಿ, ‘ಕೆಲವು ಹಳ್ಳಿಕಾರ್ ತಳಿಯ ಹಸುಗಳು ₹8–10 ಲಕ್ಷ ಮೌಲ್ಯ ಹೊಂದಿದ್ದು, ಅವು ಸತ್ತಾಗ ರೈತರಿಗೆ ಭಾರಿ ನಷ್ಟವಾಗುತ್ತದೆ. ಹೀಗಾಗಿ ಅವುಗಳಿಗೂ ವಿಮೆಯ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT