ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಗಾಂಧಿನಗರದಲ್ಲಿ 11,200 ನಕಲಿ ಮತದಾರರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Voter Fraud Allegation: ಗಾಂಧಿನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿರುವುದಾಗಿ ದಿನೇಶ್ ಗುಂಡೂರಾವ್ ಆರೋಪಿಸಿ, ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 16:17 IST
ಗಾಂಧಿನಗರದಲ್ಲಿ 11,200 ನಕಲಿ ಮತದಾರರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು | ಈರುಳ್ಳಿ ಚೀಲದಲ್ಲಿ ಶ್ರೀಗಂಧ ಸಾಗಣೆ: ಇಬ್ಬರ ಬಂಧನ

₹1.12 ಕೋಟಿ ಮೌಲ್ಯದ ಶ್ರೀಗಂಧ ವಶ, ಇಬ್ಬರ ಬಂಧನ
Last Updated 26 ಅಕ್ಟೋಬರ್ 2025, 16:15 IST
ಬೆಂಗಳೂರು | ಈರುಳ್ಳಿ ಚೀಲದಲ್ಲಿ ಶ್ರೀಗಂಧ ಸಾಗಣೆ: ಇಬ್ಬರ ಬಂಧನ

ಬಡಾವಣೆ ಅಭಿವೃದ್ಧಿ: ಗ್ರಾ.ಪಂ.ಗೆ ಅನುಮೋದನೆ ಅಧಿಕಾರ; ಸುತ್ತೋಲೆ

Rural Planning: ಗ್ರಾಮೀಣಾಭಿವೃದ್ಧಿ ಇಲಾಖೆ ಬಡಾವಣೆ ಅಭಿವೃದ್ಧಿಗೆ ಹೊಸ ನಿಯಮಗಳನ್ನು ಹೊರಡಿಸಿ, ಗ್ರಾ.ಪಂ.ಗೆ ಅನುಮೋದನೆ ನೀಡುವ ಅಧಿಕಾರ ನೀಡಿದ್ದು, ಭೂಪರಿವರ್ತನೆಗೊಂಡ ಜಮೀನಿಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ.
Last Updated 26 ಅಕ್ಟೋಬರ್ 2025, 15:54 IST
ಬಡಾವಣೆ ಅಭಿವೃದ್ಧಿ: ಗ್ರಾ.ಪಂ.ಗೆ ಅನುಮೋದನೆ ಅಧಿಕಾರ; ಸುತ್ತೋಲೆ

100 ಕಾಂಗ್ರೆಸ್‌ ಕಚೇರಿಗಳ ಶಂಕು ಸ್ಥಾಪನೆಗೆ ನ.20ರ ಗಡುವು; ಡಿಕೆಶಿ

Party Infrastructure: ‘ಗಾಂಧಿ ಭಾರತ–100’ ಶತಮಾನೋತ್ಸವದ ಅಂಗವಾಗಿ 100 ಕಾಂಗ್ರೆಸ್‌ ಕಚೇರಿಗಳ ಶಂಕು ಸ್ಥಾಪನೆಗೆ ನ.20ರ ಗಡುವು ನಿಗದಿಯಾಗಿದ್ದು, ಸಂಬಂಧಿತ ಸಚಿವರು ಮತ್ತು ಶಾಸಕರಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
Last Updated 26 ಅಕ್ಟೋಬರ್ 2025, 15:51 IST
100 ಕಾಂಗ್ರೆಸ್‌ ಕಚೇರಿಗಳ ಶಂಕು ಸ್ಥಾಪನೆಗೆ ನ.20ರ ಗಡುವು; ಡಿಕೆಶಿ

ತಕ್ಷಣವೇ ಸೋಯಾ ಖರೀದಿಸಿ: ಅಶೋಕ

Farmer Crisis: ಬೀದರ್‌ನಲ್ಲಿ ಸೋಯಾ ಖರೀದಿ ಕೇಂದ್ರ ಇಲ್ಲದ ಕಾರಣ ರೈತರು ಖಾಸಗಿ ಮಾರುಕಟ್ಟೆಗೆ ಒಲಿಯುತ್ತಿದ್ದಾರೆ ಎಂದು ಆರ್. ಅಶೋಕ ಆರೋಪಿಸಿ, ಸರ್ಕಾರ ತಕ್ಷಣವೇ ಖರೀದಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
Last Updated 26 ಅಕ್ಟೋಬರ್ 2025, 15:49 IST
ತಕ್ಷಣವೇ ಸೋಯಾ ಖರೀದಿಸಿ: ಅಶೋಕ

ಆರ್‌ಎಸ್‌ಎಸ್‌ನವರು ದೇವರಿಗಿಂತ ದೊಡ್ಡವರಾ?: ಸಚಿವ ಪ್ರಿಯಾಂಕ್‌ ಖರ್ಗೆ

Political Criticism: ಆರ್‌ಎಸ್‌ಎಸ್‌ ನೋಂದಣಿ ಇಲ್ಲದೆ ದೇಣಿಗೆ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿದ ಪ್ರಿಯಾಂಕ್‌ ಖರ್ಗೆ, ಕಾನೂನು ಪಾಲನೆಯ ಅಗತ್ಯವಿದೆ ಎಂದೂ ಹೇಳಿದ್ದಾರೆ. ಪ್ರಭಾಕರ್‌ ಭಟ್ ಹೇಳಿಕೆಗೆ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
Last Updated 26 ಅಕ್ಟೋಬರ್ 2025, 15:45 IST
ಆರ್‌ಎಸ್‌ಎಸ್‌ನವರು ದೇವರಿಗಿಂತ ದೊಡ್ಡವರಾ?:  ಸಚಿವ ಪ್ರಿಯಾಂಕ್‌ ಖರ್ಗೆ

ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್‌

Weather Alert: ಹವಾಮಾನ ಇಲಾಖೆ ಸೋಮವಾರ ಮತ್ತು ಮಂಗಳವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಇತರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಿದೆ.
Last Updated 26 ಅಕ್ಟೋಬರ್ 2025, 15:32 IST
ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್‌
ADVERTISEMENT

ಉತ್ತಮ ಮಳೆ | ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲಾಗಿದೆ: ಡಿ.ಕೆ.ಶಿವಕುಮಾರ್

Karnataka Rain Impact: ಉತ್ತಮ ಮಳೆಯ ಕಾರಣವಾಗಿ ಜೂನ್‌ ರಿಂದ ಅಕ್ಟೋಬರ್‌ ವರೆಗೆ ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನಿಗದಿಯ ಪ್ರಮಾಣಕ್ಕಿಂತ ಹೆಚ್ಚಾಗಿ 273 ಟಿಎಂಸಿ ಅಡಿ ನೀರು ಹರಿದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 14:51 IST
ಉತ್ತಮ ಮಳೆ | ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲಾಗಿದೆ: ಡಿ.ಕೆ.ಶಿವಕುಮಾರ್

ಮಲೆನಾಡಿನಲ್ಲಿ ಯಾವ ಧರ್ಮದವರೂ ಕಾಳಿಂಗ ಕೊಲ್ಲುವುದಿಲ್ಲ: ಇಸ್ಮಾಯಿಲ್‌ ತೀರ್ಥಹಳ್ಳಿ

Religious Sentiment: ಮಲೆನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಸಹಜವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚಿಸುತ್ತಿದ್ದು, ಕಾಳಿಂಗ ಹಾವುಗಳನ್ನು ಕೊಲ್ಲುವ ಆರೋಪ ಸುಳ್ಳು ಮತ್ತು ಖಂಡನೀಯವೆಂದು ಇಸ್ಮಾಯಿಲ್ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 14:07 IST
ಮಲೆನಾಡಿನಲ್ಲಿ ಯಾವ ಧರ್ಮದವರೂ ಕಾಳಿಂಗ ಕೊಲ್ಲುವುದಿಲ್ಲ: ಇಸ್ಮಾಯಿಲ್‌ ತೀರ್ಥಹಳ್ಳಿ

ಸಂಚಲನ ಸೃಷ್ಟಿಸಿದ್ದ ಯತೀಂದ್ರ ಹೇಳಿಕೆಗೆ ಸತೀಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ..

‘ಯತೀಂದ್ರ ಅಹಿಂದ ನಾಯಕತ್ವದ ಬಗ್ಗೆ ಹೇಳಿದ್ದಾರೆಯೇ ಹೊರತು, ಸಿ.ಎಂ ಸ್ಥಾನದ ಬಗ್ಗೆ ಅಲ್ಲ’
Last Updated 26 ಅಕ್ಟೋಬರ್ 2025, 11:18 IST
ಸಂಚಲನ ಸೃಷ್ಟಿಸಿದ್ದ ಯತೀಂದ್ರ ಹೇಳಿಕೆಗೆ ಸತೀಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ..
ADVERTISEMENT
ADVERTISEMENT
ADVERTISEMENT