ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ರಂಜಿಸಿದ ‘ನವಿಲು ಪುರಾಣ’

Last Updated 27 ಜನವರಿ 2023, 15:58 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಿರಂತರ ಪ್ರತಿಷ್ಠಾನದಿಂದ ನಡೆಯುತ್ತಿರುವ ‘ನಿರಂತರ ರಂಗೋತ್ಸವ’ದಲ್ಲಿ 3ನೇ ದಿನವಾದ ಶುಕ್ರವಾರ ಪ್ರದರ್ಶನಗೊಂಡ ‘ನವಿಲು ಪುರಾಣ’ ಪ್ರೇಕ್ಷಕರನ್ನು ರಂಜಿಸಿತು.

ಬೆಂಗಳೂರಿನ ‘ಅನೇಕ’ ತಂಡದವರು ಪ್ರಸ್ತುತಪಡಿಸಿದರು.

ರಂಗ ಕಲಾವಿದೆ ಇಂದಿರಾ ನಾಯರ್ ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್ (ಚೀನಿ) ಅವರಿಗೆ ನಮನ ಸಲ್ಲಿಸಿದರು. ‘ನಿರಂತರ ರಂಗೋತ್ಸವವನ್ನು 14 ವರ್ಷದಿಂದ ಶಿಸ್ತಿನಿಂದ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.

ರಂಗ ಕಲಾವಿದ ನಾ.ದಿವಾಕರ್ ಮಾತನಾಡಿ, ‘ರಂಗ ಭೂಮಿಗೆ ಚಿಕಿತ್ಸಕ ಗುಣವಿದೆ’ ಎಂದು ಹೇಳಿದರು.

ರಂಗ ಕಲಾವಿದ ಕೆ‌.ಇ.ರಾಧಾಕೃಷ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT