ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹುಣಸೂರು: ರೈತರಿಗೆ ವರವಾದ ನೀರುಗಾಲುವೆ

ಕೆಲಸ ’ಖಾತ್ರಿ’; ಮರು ಜೀವ ಪಡೆದ ಕೆರೆ ಕಟ್ಟೆ, ವೃದ್ಧಿಗೊಂಡ ಅಂರ್ತಜಲ
Published : 13 ಸೆಪ್ಟೆಂಬರ್ 2025, 4:44 IST
Last Updated : 13 ಸೆಪ್ಟೆಂಬರ್ 2025, 4:44 IST
ಫಾಲೋ ಮಾಡಿ
Comments
ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆ ಮೂಲಕ ನೀರುಗಾಲುವೆ ನಿರ್ಮಾಣ ಕಾಮಗಾರಿ ನಡೆದಿರುವ ಚಿತ್ರ.
ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆ ಮೂಲಕ ನೀರುಗಾಲುವೆ ನಿರ್ಮಾಣ ಕಾಮಗಾರಿ ನಡೆದಿರುವ ಚಿತ್ರ.
ಉದ್ದೂರು ಗ್ರಾಮದಲ್ಲಿ ನೀರುಗಾಲುವೆ ಮೂಲಕ ಕೆರೆಗೆ ನೀರು ಹರಿದಿರುವ ಚಿತ್ರ.
ಉದ್ದೂರು ಗ್ರಾಮದಲ್ಲಿ ನೀರುಗಾಲುವೆ ಮೂಲಕ ಕೆರೆಗೆ ನೀರು ಹರಿದಿರುವ ಚಿತ್ರ.
ಕೃಷಿ ಇಲಾಖೆ ವತಿಯಿಂದ 2 ಎಕರೆ ತೋಟದಲ್ಲಿ ನೀರುಗಾಲುವೆ ನಿರ್ಮಿಸಿದ್ದರಿಂದ ಮುಂಗಾರಿನಲ್ಲಿ ಹೊಲದ ಮೇಲ್ಬಾಗದಿಂದ ಹರಿಯುವ ನೀರಿನಿಂದ ಮಣ್ಣು ಸವಕಳಿ ನಿಂತು ನೀರು ಇಂಗಿ ತೋಟಕ್ಕೆ ಸಹಾಯವಾಗಿದೆ.
ಚಿನ್ನರಾಜು ಹೊಸಕೋಟೆ ಪ್ರಗತಿಪರ ರೈತ
ಮಳೆ ನೀರು ಇಂಗಿಸುವ ದೃಷ್ಟಿಯಿಂದ ಹಳೆ ಬೀಡು ಪಂಚಾಯಿತಿ ವ್ಯಾಪ್ತಿಯಲ್ಲಿ 9 ಕೆರೆಗಳಿಗೆ 13 ನೀರುಗಾಲುವೆಗಳನ್ನು 3 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಿ ನೀರು ಸಂಗ್ರಹಿಸಿದ್ದು ಜನ ಮತ್ತು ಜಾನುವಾರುಗಳಿಗೆ ನೀರು ಲಭಿಸಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ
ರಾಮಣ್ ಪಿಡಿಒ ಹಳೆಬೀಡು ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT