ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹುಣಸೂರು|20 ಎಕರೆಯಲ್ಲಿ ₹20 ಲಕ್ಷ ಆದಾಯ ಗಳಿಸುತ್ತಿರುವ ಪ್ರಗತಿಪರ ರೈತ ಮಲ್ಲರಾಜೇ

ನಾಲ್ಕು ಹಂತದ ಪದ್ಧತಿಯನ್ನು ಅಳವಡಿಸಿಕೊಂಡ ಕೃಷಿಕ ಮಲ್ಲರಾಜೇ ಅರಸು
Published : 15 ಜುಲೈ 2025, 4:11 IST
Last Updated : 15 ಜುಲೈ 2025, 4:11 IST
ಫಾಲೋ ಮಾಡಿ
Comments
ಮಲ್ಲರಾಜೇ ಅರಸು ತಮ್ಮ ತೋಟದಲ್ಲಿ ಬೆಳೆಸಿರುವ ಕಾಳು ಮೆಣಸು
ಮಲ್ಲರಾಜೇ ಅರಸು ತಮ್ಮ ತೋಟದಲ್ಲಿ ಬೆಳೆಸಿರುವ ಕಾಳು ಮೆಣಸು
ಮಲ್ಲರಾಜೇ ಅರಸು
ಮಲ್ಲರಾಜೇ ಅರಸು
ತೋಟಗಾರಿಕೆ ಬೇಸಾಯವನ್ನು ವೈಜ್ಞಾನಿಕವಾಗಿ ಮಾಡುವುದರಿಂದ ನಷ್ಟ ಇರುವುದಿಲ್ಲ ನಾಲ್ಕು ಪದರದ ಲೆಕ್ಕಾಚಾರದಲ್ಲಿ ವಿವಿಧ ಬೆಳೆ ಮಾಡುವುದರಿಂದ ನಿತ್ಯ ಹಣ ಕಾಣಬಹುದು ಏಕ ಪದ್ದತಿ ರೈತರಿಗೆ ಲಾಭದಾಯಕವಲ್ಲ
ಮಲ್ಲರಾಜ ಅರಸು ಪ್ರಗತಿಪರ ರೈತ
ತೋಟಗಾರಿಕೆ ಬೇಸಾಯ ಮಾಡುವ ಪ್ರಗತಿಪರ ರೈತರಿಗೆ ಇಲಾಖೆ ಹನಿ ನೀರಾವರಿ ತೆಂಗು ಬೇಸಾಯಕ್ಕೆ ಆರ್ಥಿಕ ಸಹಾಯ ಸೇರಿದಂತೆ ಹಲವು ಯೋಜನೆಗಳಿದ್ದು ರೈತರು ಬಳಸಿಕೊಂಡಲ್ಲಿ ಸ್ವಾಭಿಮಾನದ ಬದುಕು ನಡೆಸಬಹುದು
ನಾಗರಾಜ್‌ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT