ತೋಟಗಾರಿಕೆ ಬೇಸಾಯವನ್ನು ವೈಜ್ಞಾನಿಕವಾಗಿ ಮಾಡುವುದರಿಂದ ನಷ್ಟ ಇರುವುದಿಲ್ಲ ನಾಲ್ಕು ಪದರದ ಲೆಕ್ಕಾಚಾರದಲ್ಲಿ ವಿವಿಧ ಬೆಳೆ ಮಾಡುವುದರಿಂದ ನಿತ್ಯ ಹಣ ಕಾಣಬಹುದು ಏಕ ಪದ್ದತಿ ರೈತರಿಗೆ ಲಾಭದಾಯಕವಲ್ಲ
ಮಲ್ಲರಾಜ ಅರಸು ಪ್ರಗತಿಪರ ರೈತ
ತೋಟಗಾರಿಕೆ ಬೇಸಾಯ ಮಾಡುವ ಪ್ರಗತಿಪರ ರೈತರಿಗೆ ಇಲಾಖೆ ಹನಿ ನೀರಾವರಿ ತೆಂಗು ಬೇಸಾಯಕ್ಕೆ ಆರ್ಥಿಕ ಸಹಾಯ ಸೇರಿದಂತೆ ಹಲವು ಯೋಜನೆಗಳಿದ್ದು ರೈತರು ಬಳಸಿಕೊಂಡಲ್ಲಿ ಸ್ವಾಭಿಮಾನದ ಬದುಕು ನಡೆಸಬಹುದು