ಕಾರ್ಯಕ್ರಮದ ವಿವರ: ಸ್ಪಂದನ ಕಾರ್ಯಕ್ರಮ ನ.26 ರಂದು ಬೆಳಿಗ್ಗೆ 10.30ಕ್ಕೆ ನಂಜನಗೂಡಿನ ಡಾ.ಅಂಬೇಡ್ಕರ್ ಭವನ, ಮಧ್ಯಾಹ್ನ2.30 ಕ್ಕೆ ತಿ.ನರಸೀಪುರದ ಡಾ.ಅಂಬೇಡ್ಕರ್ ಭವನ, ನ.27 ರಂದು ಬೆಳಿಗ್ಗೆ 10.30 ಕ್ಕೆ ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರ, ಮಧ್ಯಾಹ್ನ 2.30ಕ್ಕೆ ಕೆ.ಆರ್.ನಗರದ ಶಿಕ್ಷಕರ ಭವನ, ನ.30 ರಂದು ಬೆಳಿಗ್ಗೆ 10.30ಕ್ಕೆ ಹುಣಸೂರಿನ ಡಾ.ಅಂಬೇಡ್ಕರ್ ಭವನ, ಮಧ್ಯಾಹ್ನ 2.30ಕ್ಕೆ ಪಿರಿಯಾಪಟ್ಟಣದ ಸುವರ್ಣ ಸೌಧ, ತಾಲ್ಲೂಕು ಪಂಚಾಯಿತಿ, ಡಿ.1 ರಂದು ಸರಗೂರು ಹಾಗೂ ಎಚ್.ಡಿ. ಕೋಟೆಗೆ ಸಂಬಂಧಿಸಿದಂತೆ ಬೆಳಿಗ್ಗೆ 10.30ಕ್ಕೆ ಎಚ್.ಡಿ.ಕೋಟೆಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.