ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ರಥೋತ್ಸವವನ್ನು ನಂಜುಂಡನ ದೊಡ್ಡತೇರು ಎಂದೇ ಹಳೇ ಮೈಸೂರಿನಲ್ಲಿ ಕರೆಯುತ್ತಾರೆ. ಇಂತಹ ನಂಜನಗೂಡು ಜಾತ್ರೆಗೆ ಭಾನುವಾರವೂ ಬೆಳಗಿನ ಜಾವ ಲಕ್ಷಾಂತರ ಹರಿದು ಬಂದಿದ್ದರು. ಅದ್ಧೂರಿ ರಥೋತ್ಸವಕ್ಕೆ ಸಾಕ್ಷಿಯಾದರು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ.