ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಜಯಲಕ್ಷ್ಮಿ, ಕಂದಾಯ ಇಲಾಖೆ ಸಿಬ್ಬಂದಿ ಸುಧಾ, ಬಯೋ ಸೀಡ್ ಕಂಪನಿಯ ಸುರೇಶ್, ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ದಿನೇಶ್, ತಲಕಾಡು ಹೋಬಳಿಯ ರೈತ ಸಂಘದ ಅಧ್ಯಕ್ಷ ಚೆಲುವರಾಜು, ಸದಸ್ಯರಾದ ರಾಜೇಶ್, ವಿಜಯ್ ಕುಮಾರ್, ರೈತರಾದ ರಂಗನಾಯಕ್, ಮಿತ್ರ ಮಹದೇವ್, ಕುಕ್ಕುರು ಶಾಂತರಾಜು, ಹೇಮಂತ್ ಕುಮಾರ್, ವಿಶ್ವನಾಥ್, ನಿಂಗರಾಜ್ ಇದ್ದರು.