ಸಭೆಯಲ್ಲಿ ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮತ್ ಜಾನ್ ಬಾಬು,ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷರಾದ ಮುತ್ತುರಾಣಿ ಮತ್ತು ಸರಸ್ವತಿ, ಮುಖಂಡರಾದ ಕೆ.ಹೊಲದಪ್ಪ, ಪಿ.ಮಹದೇವ್ ಎಸ್.ಟಿ. ಲಕ್ಷ್ಮೇಗೌಡ, ನಿತಿನ್ ವೆಂಕಟೇಶ್, ಕೆ.ಸಿ.ಕೃಷ್ಣಪ್ಪ, ಪುಟ್ಟಯ್ಯ, ಮಾನ್ಸೂನ್ ಚಂದ್ರು, ವಿಜಯಕುಮಾರ್, ನವಿಲೂರು ಮಹದೇವ್, ಸುರೇಶ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.