3ರಂದು ಶಿಬಿರಾರ್ಥಿಗಳಿಗೆ ಯೋಗ ಮತ್ತು ಧ್ಯಾನ ಕುರಿತು ಪಿ.ಪಿ.ತಮ್ಮಯ್ಯ ಅವರು ತರಬೇತಿ ನೀಡ
ಲಿದ್ದು, ಡಾ.ಮಾಧವ ಪೆರಾಜೆ (ಕನ್ನಡ, ಸಾಹಿತ್ಯ ಮತ್ತು ಗಿರಿಜನ ಸಂಸ್ಕೃತಿ), ಡಾ.ಎಸ್.ಎಂ.ಮುತ್ತಯ್ಯ (ಬುಡಕಟ್ಟು ಸಾಹಿತ್ಯ ಮತ್ತು ಆಶಯ, ಅಭಿವ್ಯಕ್ತಿ), ಡಾ.ಕೃಷ್ಣಮೂರ್ತಿ ಹನೂರು (ಬುಡ
ಕಟ್ಟು ಸಂಸ್ಕೃತಿ: ಜ್ಞಾನ ಪರಂಪರೆ ), ಕುರುವ ಬಸವರಾಜ್ (ಬುಡಕಟ್ಟು ಸಂಸ್ಕೃತಿ ಆಚರಣೆ ಪರಂಪರೆ), ಕೆ.ಭಾಸ್ಕರ್ ದಾಸ್ ಎಕ್ಕಾರು (ಬುಡಕಟ್ಟು ಅಭಿವೃದ್ದಿ: ಸಂಘಸಂಸ್ಥೆಗಳ ಪಾತ್ರ) ಮಾತನಾಡಲಿದ್ದಾರೆ ಎಂದರು.