ದಲಿತ ಮುಖಂಡರಾದ ಈರಾಜ್ ಬಹುಜನ್, ಹಿಟ್ನಳ್ಳಿ ದೇವರಾಜು, ಲಿಂಗಾಪುರ ಬಸಪ್ಪ, ಪಿ.ಪಿ.ಪುಟ್ಟಯ್ಯ, ಪ್ರಕಾಶ್, ಜಗದೀಶ್, ಶಿವರಾಜ, ಚಲುವರಾಜು, ರಾಜಯ್ಯ, ನಾಗೇಶ್, ದೇವೇಂದ್ರ, ಬೆಳತ್ತೂರು ವಿಜಯಕುಮಾರ್, ಮುಸ್ಲಿಂ ಮುಖಂಡರಾದ ಇಲ್ಯಾಸ್, ಮಹಮದ್ ಷಫಿ, ಮುಜಾಯಿದ್, ಇನಾಯತ್, ಸಲೀಂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.