ಮೊದಲು ಕಚೇರಿಯ ಎಲ್ಲಾ ಕುರ್ಚಿಗಳನ್ನು ಹೊರಕ್ಕೆ ತಂದು ಇಡಲಾಗಿತ್ತು. ನ್ಯಾಯಾಲಯದ ಬೇಲಿಫ್ ಹಾಗೂ ರೈತ ಪರ ವಕೀಲರಿಗೆ ಆಲಮಟ್ಟಿ ಎಸ್ಎಲ್ಒ ಕಚೇರಿ ಅಧಿಕಾರಿಗಳು ಮನವಿ ಮಾಡಿ, ಇದೇ 30 ರ ವರೆಗೆ ಆದೇಶ ಪಾಲನೆಗೆ ಅವಕಾಶವಿದೆ. ನ.30 ರೊಳಗೆ ನ್ಯಾಯಾಲಯಕ್ಕೆ ಬಂದು ಮನವಿ ಮಾಡುವುದಾಗಿ, ಅಲ್ಲಿಯವರೆಗೆ ಜಪ್ತಿಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.