ಮೊದಲ ಬಾರಿಗೆ ಮಹಿಳೆಯರುಮತ್ತು ಮಕ್ಕಳ ವರ್ತಮಾನದ ತಲ್ಲಣಗಳು ಎಂಬ ವಿಷಯದ ಆಧಾರದ ಮೇಲೆ ಎರಡು ದಿನದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ನ.16 ರಂದು ಸಂಜೆ 6.30ಕ್ಕೆ ಸರ್ಜಿ ಆಸ್ಪತ್ರೆ ವೈದ್ಯಡಾ.ಧನಂಜಯ ಸರ್ಜಿ ನಾಟಕೋತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮುಖ್ಯ ಶಿಕ್ಷಕಎಸ್.ಟಿ.ಶ್ರೀನಿವಾಸ ವರ್ಮ, ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿಭಾಗವಹಿಸುವರುನ.17ರ ಸಂಜೆ 6.30ಕ್ಕೆ ಸಮಾರೋಪ.ಮಾನಸ ಸಮೂಹ ಸಂಸ್ಥೆಯ ಡಾ.ರಜನಿ ಪೈ, ವಕೀಲರಾದ ಪ್ರೇಮಾ, ಉಪನ್ಯಾಸಕರಾದ ಡಾ.ಮೈತ್ರೇಯಿ ಆದಿತ್ಯ ಪ್ರಸಾದ್, ನಮ್ಮ ಹಳ್ಳಿ ಥಿಯೇಟರ್ಸ್ಅಧ್ಯಕ್ಷ ಪ್ರವೀಣ್ ಎಸ್.ಹಾಲ್ಮತ್ತೂರು ಭಾಗವಹಿಸುವರು ಎಂದರು.