ತಹಶಿಲ್ದಾರ್ ಪರಶುರಾಮ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಚನ್ನಬಸವ ಗಡ್ಲ, ಪಟ್ಟಣ ಪಂಚಾಯಿತಿ ಸದಸ್ಯ ಇಮಾಮ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಶ್ಯಾಮುಲಪ್ಪ, ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಜಿ.ಲೋಕರೆಡ್ಡಿ, ಜಂಬುನಾಥ ಯಾದವ್, ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಗುರುನಾಥ ರೆಡ್ಡಿ, ನಾಗರಾಜ ಭೋಗವತಿ, ಡಿಎನ್ವೈ ನಾಗರಾಜಗೌಡ, ವಿಜಯಲಕ್ಷ್ಮಿ, ಈಶಪ್ಪ ಹೂಗಾರ, ಚಂದ್ರಶೇಖರಯ್ಯ ಸ್ವಾಮಿ, ಕಾಶಿನಾಥ ಸರೋದೆ, ಎಂ.ಪ್ರಕಾಶಪ್ಪ, ದಾನಪ್ಪ, ರವಿಕುಮಾರ ವಕೀಲ, ಸೂರಿ ಅಮರೇಶ ನಾಯಕ ಹಾಗೂ ಗೋಪಾಲ ನಾಯಕ ಹರವಿ ಇದ್ದರು.