ತಹಶೀಲ್ದಾರ್ ಸುಧಾ ಅರಮನೆ, ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮನಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರಿ ಡಿ.ಲಕ್ಕಂ, ಪಿಎಸ್ಐ ತಾರಾಭಾಯಿ, ಯೋಜನೆ ಎಂಜನಿಯರ್ ಡಿ.ಎಂ. ಮೇಲಿನಮನಿ, ಅಮ್ಮಾಪೂರ ಕಂಪನಿಯ ಎಂಜನೀಯರ್ ಜ್ಯೋಷಿ, ಸಂಗಮೇಶ, ರೋಹಿತ್, ನೀರಾವರಿ ನಿಗದಮ ಮಲ್ಲಯ್ಯ ಕಟ್ಟಿಮನಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು. ಶಾಸಕರ ಸರ್ಕಾರಿ ಕಚೇರಿಯಿಂದ ಒಂದು ಕಿಲೊ ಮೀಟರ್ವರೆಗೆ ನಡೆದುಕೊಂಡೇ ಕಾಮಗಾರಿ ಪರಿಶೀಲಿಸಿದ ಶಾಸಕ ಆರ್. ಬಸನಗೌಡ ಅಲ್ಲಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದರು.