ವಂದೇ ಮಾತರಂ ಯುವಕ ಸಂಘದ ಅಧ್ಯಕ್ಷ ಮಹಿಬೂಬ್ ಮದ್ಲಾಪುರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಮಾಜಿ ಯೋಧ ಜೆ.ಆಂಜನೇಯ ನೀರಮಾನ್ವಿ,ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ದೊಡ್ಡಮನೆ, ರವಿ ಭೋವಿಕರ್, ಸಮಾಜ ಸೇವಕ ಕೆ.ಎಂ ಬಾಷಾ, ಮಾರೆಪ್ಪ, ಶಿವುಮೂರ್ತಿ,ದೇವಣ್ಣ ಭಜಂತ್ರಿ, ಸಂಗಮೇಶ, ರಮೇಶ್, ಮಹ್ಮದ್ ಮೆಕ್ಯಾನಿಕ್ ಮತ್ತಿತರರು ಇದ್ದರು.