ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆಯನ್ನೊಳಗೊಂಡಂತೆ 14 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಸಂಧ್ಯಾ, ಜಿಲ್ಲಾ ಅಧ್ಯಕ್ಷ ನಾಗರಾಜ ವರ್ಮಾ, ಗೌರವ ಸಲಹೆಗಾರರ ಗುರುಪ್ರಸಾದ ಹಿರೇಮಠ, ಕಾರ್ಯದರ್ಶಿ ಮಹೇಶ ಮಡಿವಾಳ, ಪದಾಧಿಕಾರಿಗಳಾದ ಕೃಷ್ಣವೇಣಿ, ರವಿಶಂಕರ ಶುಕ್ಲಾ, ಸಿದ್ಧರಾಜು ಇದ್ದರು.