ಮೆಥೋಡಿಸ್ಟ್ ಕೇಂದ್ರ ಸಭೆ ರಾಯಚೂರಿನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಆನಂದ್ ಹೊಸೂರ, ರೆವರೆಂಡ್ ಮೂಡಲಗಿ ಯಶ್ವಂತ, ರೆವರೆಂಡ್ ಪ್ರಮೋದ್ ಸಾಮುವೆಲ್ ಅವರು ಆನ್ಲೈನ್ ಮೂಲಕ ವಾಕ್ಯ ಸಂದೇಶ ನೀಡಿದರು.
ವಾಟ್ಸ್ ಆ್ಯಪ್, ಫೇಸ್ಬುಕ್ ಲೈನ್, ಯೂ ಟ್ಯೂಬ್ ಮೂಲಕ ಕ್ರೈಸ್ತರು ಮನೆಯಲ್ಲಿಯೇ ಕುಳಿತು ದೇವರ ಸಂದೇಶ ಆಲಿಸಿದರು.