ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಹಟ್ಟಿ ಚಿನ್ನದ ಗಣಿ| ಈಡೇರದ ಭರವಸೆ: ಗ್ರಾ.ಪಂ ಕಟ್ಟಡಕ್ಕೆ ಬೀಗ

ಪೈದೊಡ್ಡಿ ಗ್ರಾಮದ ವಾಲ್ಮೀಕಿ ಭವನದ ಕಟ್ಟಡಕ್ಕೆ ಸ್ಥಳಾಂತರ
Published : 7 ಜನವರಿ 2026, 6:01 IST
Last Updated : 7 ಜನವರಿ 2026, 6:01 IST
ಫಾಲೋ ಮಾಡಿ
Comments
ಭೂದಾನ ಮಾಡಿದ ಕುಟುಂಬದ ಒಬ್ಬರಿಗೆ ನೌಕರಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದನ್ನು ಈಡೇರಿಸಿಲ್ಲ. ಅದಕ್ಕಾಗಿ ಬೀಗ ಹಾಕಿದ್ದೇನೆ. ಹೋರಾಟ ಮುಂದುವರಿಯುವುದು
ಭೀಮನಗೌಡ, ಭೂದಾನಿ
ಹೊಸದಾಗಿ ಅಧಿಕಾರ ವಹಿಸಿಕೊಂಡಿರುವೆ. ಸಮಸ್ಯೆ ಬಗ್ಗೆ ತಿಳಿದಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು
ವೀರಭದ್ರಪ್ಪ, ಪಿಡಿಒ ಪೈದೊಡ್ಡಿ
ಗ್ರಾ.ಪಂಗೆ ಬೀಗ ಹಾಕಿದ್ದರಿಂದ ಜನರಿಗೆ ತೊಂದರೆಯಾಗಿದೆ. ತಾ.ಪಂ, ಜಿ.ಪಂ ಅಧಿಕಾರಿಗಳು ಗಮನಹರಿ ಸಮಸ್ಯೆ ಬಗೆಹರಿಸಲಿ
ಮುದುಕಪ್ಪ ಗುರಿಕಾರ, ಪೈದೊಡ್ಡಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT