ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಲಿಂಗಸುಗೂರು: ಜೀವಕ್ಕೆ ಕಂಟಕವಾದ ‘ಜಲಧಾರೆ’ ಕಾಮಗಾರಿ

ನಾಗರಾಜ ಗೊರೇಬಾಳ
Published : 29 ಅಕ್ಟೋಬರ್ 2025, 7:41 IST
Last Updated : 29 ಅಕ್ಟೋಬರ್ 2025, 7:41 IST
ಫಾಲೋ ಮಾಡಿ
Comments
ಪೈಪ್ ಅಳವಡಿಸಿ ಗುತ್ತಿಗೆದಾರರು ಅರೆಬರೆಯಾಗಿ ಅಗೆದ ರಸ್ತೆ ಮುಚ್ಚುತ್ತಿದ್ದರಿಂದ ಪಟ್ಟಣದ ಹನುಮಾನ ಚೌಕ್ ತರಕಾರಿ ಮಾರುಕಟ್ಟೆ ಬಳಿ ಬೋಂಗಾ ಬಿದ್ದಿವೆ. ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು
ಶಿವರಾಜ ನಾಯ್ಕ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ
ರಸ್ತೆ ಮುಚ್ಚಲು ಗುತ್ತಿಗೆದಾರರಿಗೆ ಸೂಚಿಸುವೆ
‘ಜಲಧಾರೆ ಯೋಜನೆ ಪೈಪ್ ಅಳವಡಿಸುವ ಕಾರ್ಯ ಮುಗಿದ ನಂತರ ಗಟ್ಟಿಯಾಗಿ ಮುಚ್ಚಬೇಕು. ಈ ಬಗ್ಗೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಪರಮೇಶ್ವರ ಟೆಂಗಳಿಕರ್ಮ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಾಮಗಾರಿಯಿಂದಾಗಿ ರಸ್ತೆ ಹಾಳಾದರೂ ದುರಸ್ತಿ ಮಾಡಲು ಟೆಂಡರ್‌ನಲ್ಲಿ ನಿಯಮ ಇದೆ. ಅದನ್ನು ಮಾಡಿಸಲಾಗುತ್ತಿದೆ’ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT