ಜಿಲ್ಲೆಯಲ್ಲಿ 3 ಕೆ.ಎಸ್.ಆರ್.ಪಿ , 10 ಡಿಎಅರ್ , 500 ಪೊಲೀಸ್ ಕಾನ್ಸ್ಟೆಬಲ್ಗಳನ್ನು ನಿಯೋಜನೆ ಮಾಡಲಾಗಿದೆ. ಬಸ್ ನಿಲ್ದಾಣ ಮತ್ತು ಬಂದ್ ಸ್ಥಳಗಳಲ್ಲಿ ಕ್ಯಾಮರಾ ಮ್ಯಾನ್ಗಳನ್ನು ಮತ್ತು ಸಿ.ಸಿ ಕ್ಯಾಮರಾಗಳ ಅಳವಡಿಸುವುದಲ್ಲದೇ 40 ಪಿಎಸ್ಐ ,20 ಸಿಪಿಐ, 04 ಡಿವೈಎಸ್ಪಿ ಹಾಗೂ ಇಬ್ಬರು ಎಸ್ಪಿಯ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.