ಹೊಸ ಬಸ್ ನಿಲ್ದಾಣಕ್ಕೆ ತೆರಳಲು ಆಟೊ ವ್ಯವಸ್ಥೆ ಇಲ್ಲ. ಹೀಗಾಗಿ ಹಳೇ ಬಸ್ ನಿಲ್ದಾಣದ ಹತ್ತಿರ ಶೆಲ್ಟರ್ ನಿರ್ಮಿಸಿದರೆ ಮಹಿಳೆಯರು ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕು
ಹುಚ್ಚಪ್ಪ ವಡವಟ್ಟಿ, ದಸಂಸ ಮುಖಂಡ ಕವಿತಾಳ
ಜಾಗದ ಕೊರತೆ ಇದೆ. ಸ್ಥಳ ಲಭ್ಯವಾದಲ್ಲಿ ಶೆಲ್ಟರ್ ನಿರ್ಮಾಣ ಮಾಡಲು ಎಸ್ಎಫ್ ಸಿ ಅನುದಾನದಲ್ಲಿ ಅವಕಾಶವಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ರವಿ ಎಸ್ ರಂಗಸುಭೆ, ಮುಖ್ಯಾಧಿಕಾರಿ, ಕವಿತಾಳ ಪಟ್ಟಣ ಪಂಚಾಯಿತಿ
ಕವಿತಾಳದಲ್ಲಿ ಅಂಗಡಿಗಳ ಮುಂದೆ ಕುಳಿತು ಬಸ್ಸಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ವಿದ್ಯಾರ್ಥಿಗಳು.