ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕವಿತಾಳ: ಬಿಸಿಲಲ್ಲೇ ಬಸ್‌ಗೆ ಕಾಯುವ ಅನಿವಾರ್ಯತೆ

Published : 18 ಫೆಬ್ರುವರಿ 2024, 4:40 IST
Last Updated : 18 ಫೆಬ್ರುವರಿ 2024, 4:40 IST
ಫಾಲೋ ಮಾಡಿ
Comments
ಹೊಸ ಬಸ್‌ ನಿಲ್ದಾಣಕ್ಕೆ ತೆರಳಲು ಆಟೊ ವ್ಯವಸ್ಥೆ ಇಲ್ಲ. ಹೀಗಾಗಿ ಹಳೇ ಬಸ್‌ ನಿಲ್ದಾಣದ ಹತ್ತಿರ ಶೆಲ್ಟರ್‌ ನಿರ್ಮಿಸಿದರೆ ಮಹಿಳೆಯರು ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕು
ಹುಚ್ಚಪ್ಪ ವಡವಟ್ಟಿ, ದಸಂಸ ಮುಖಂಡ ಕವಿತಾಳ
ಜಾಗದ ಕೊರತೆ ಇದೆ. ಸ್ಥಳ ಲಭ್ಯವಾದಲ್ಲಿ ಶೆಲ್ಟರ್‌ ನಿರ್ಮಾಣ ಮಾಡಲು ಎಸ್‌ಎಫ್‌ ಸಿ ಅನುದಾನದಲ್ಲಿ ಅವಕಾಶವಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ರವಿ ಎಸ್‌ ರಂಗಸುಭೆ, ಮುಖ್ಯಾಧಿಕಾರಿ, ಕವಿತಾಳ ಪಟ್ಟಣ ಪಂಚಾಯಿತಿ
ಕವಿತಾಳದಲ್ಲಿ ಅಂಗಡಿಗಳ ಮುಂದೆ ಕುಳಿತು ಬಸ್ಸಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ವಿದ್ಯಾರ್ಥಿಗಳು.
ಕವಿತಾಳದಲ್ಲಿ ಅಂಗಡಿಗಳ ಮುಂದೆ ಕುಳಿತು ಬಸ್ಸಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ವಿದ್ಯಾರ್ಥಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT