ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಅಮರೇಗೌಡ ವಿರೂಪಾಪುರ, ಎಂ.ದೊಡ್ಡಬಸವರಾಜ, ಮಧ್ವರಾಜ್ ಆಚಾರ್, ಬಿ.ಶ್ರೀಹರ್ಷ, ವೆಂಕೋಬ ನಾಯಕ ರಾಮತ್ನಾಳ, ಮಲ್ಲಿಕಾರ್ಜುನ ಜೀನೂರು, ಹನುಮೇಶ ಕುರಕುಂದಿ, ಪರಮೇಶಪ್ಪ ದಢೇಸುಗೂರು, ವೆಂಕನಗೌಡ ಮಲ್ಕಾಪುರ, ತಿಮ್ಮಾರೆಡ್ಡಿ ಹುಡಾ, ರಾಮಚಂದ್ರರಾವ್, ಪದ್ಮನಾಯ್ಡು, ಬಾಲಕೃಷ್ಣ, ವಂಶಿ, ಸಿದ್ದು ಹೂಗಾರ, ಮಲ್ಲಿಕಾರ್ಜುನ ಕಾಟಗಲ್, ಜಡಿಯಪ್ಪ ಹೂಗಾರ್ ಇದ್ದರು.