ನಿರ್ದೇಶಕರಾದ ಹನುಮೇಶ ಮದ್ಲಾಪುರ, ಪಾರ್ವತಮ್ಮ ಶರಣಬಸಪ್ಪ ಉಮಳಿಹೊಸೂರು, ಕಡದಿನ್ನಿ ಬೀರಪ್ಪ, ಮೌಲಾಸಾಬ ಗಣದಿನ್ನಿ, ಸೈಯದ್ ಹಾಜಿ, ಭೀಮವ್ವ ಬಸಣ್ಣ, ಸುಬ್ಬಾರಾವ್ ಚೌದರಿ, ವಾಸನಗೌಡ , ನಾಮನಿರ್ದೇಶಿತ ಸದಸ್ಯರಾದ ಎಚ್.ಕೆ.ಅಮರೇಶ ಸಿರವಾರ, ಅಮರೇಗೌಡ ಹಾಲಾಪುರ ಮತ್ತು ನಂಜಮ್ಮ ಚೆನ್ನಪ್ಪಗೌಡ ಚುನಾವಣೆಯಲ್ಲಿ ಭಾಗವಹಿಸಿದ್ದರು.