ಸಚಿವ ಭೈರತಿ ಬಸವರಾಜ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ, ಶಾಸಕರಾದ ದೊಡ್ಡನಗೌಡ ಪಾಟೀಲ, ರಾಜುಗೌಡ, ವಿಪ್ರ ಸಮಾಜದ ಅರ್ಚಕರಾದ ಮದ್ವಾಚಾರ್ಯ, ವಿ.ಎಸ್. ಶೆಡ್ಲಿಗೇರಿ, ಗುರುರಾಜ ದೇಶಪಾಂಡೆ, ಆರ್.ವಿ. ಗುಮಾಸ್ತೆ, ಕೆ.ವೆಂಕಟೇಶ, ಹನುಮೇಶ ಪಟವಾರಿ, ಗುರುರಾಜ ದೇಶಪಾಂಡೆ, ಗುರುಬಸಪ್ಪ ಸಜ್ಜನ, ವಿಶ್ವನಾಥ ದೇಸಾಯಿ, ಶಿವಾನಂದ ಸುಂಕದ, ಚಂದ್ರಶೇಖರ ಗಂಗಾವತಿ, ಅನಿಲ ಕುಮಾರ ಬುಶೆಟ್ಟಿ ಇದ್ದರು.