ಎ.ಬಿ ಉಪ್ಪಳಮಠ ವಕೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಪಕ್ಷದ ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಉದಯ ಕುಮಾರ್, ಇಸ್ಮಾಯಿಲ್ ಸಾಬ್ ಖಲೀಲ್ ಖುರೇಶಿ, ಜುಲ್ಫಿ ಅರಳಪ್ಪ ನಾಯಕ, ಅನಿಲ್ ಕುಮಾರ್ ಭಂಡಾರಿ, ಮೌಲಾಸಾಬ್, ಬಸವರಾಜ್ ಶೆಟ್ಟಿ, ಪುರಸಭೆಯ ವ್ಯವಸ್ಥಾಪಕ ಈರಣ್ಣ, ನೈರ್ಮಲ್ಯ ನಿರೀಕ್ಷಕ ಈರಣ್ಣ ನಾಯಕ, ಮೌನೇಶ ನಾಯಕ, ಹನುಮಂತ ನಾಯಕ, ಬಾಷಾ ಸಾಬ್, ಅನ್ವರ್ ಸಾಬ್, ಶಂಶು ಖುರೇಶಿ, ಪವನ್ ಕುಮಾರ್, ವೀರೇಶ ಇದ್ದರು.