ಯುವನಿಧಿ ಫಲಾನುಭವಿಗಳಿಗೆ ಉದ್ಯೋಗ ಭಾಗ್ಯ: ಉದ್ಯೋಗ ಮೇಳಕ್ಕೆ ಸಚಿವ ಬೋಸರಾಜು ಚಾಲನೆ
ಬಸವರಾಜ ಭೋಗಾವತಿ
Published : 7 ಫೆಬ್ರುವರಿ 2026, 4:04 IST
Last Updated : 7 ಫೆಬ್ರುವರಿ 2026, 4:04 IST
ಫಾಲೋ ಮಾಡಿ
Comments
ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ಮತ್ತು ಕಂಪನಿಗಳ ಸಿಎಸ್ಆರ್ ಅನುದಾನವನ್ನು ಸ್ಥಳೀಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವ್ಯಯಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ