ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಬಟ್ಟಿ ಮಾರಾಟ; ದಾಳಿ

Last Updated 26 ಸೆಪ್ಟೆಂಬರ್ 2021, 3:58 IST
ಅಕ್ಷರ ಗಾತ್ರ

ಮುದಗಲ್: ಬಯ್ಯಾಪುರ ತಾಂಡಾದಲ್ಲಿ ಶನಿವಾರ ಅಬಕಾರಿ ಪೊಲೀಸರು ದಾಳಿ ನೆಡಸಿ, 8 ಲೀಟರ್ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದಾರೆ.

ತಾಂಡಾದ ನಿವಾಸಿ ರುಕ್ಮವ್ವ ಎಂಬುವರ ಮನೆಯಲ್ಲಿ 8 ಲೀಟರ್ ಕಳ್ಳಭಟ್ಟಿ ಪತ್ತೆಯಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಅಬಕಾರಿ ಉಪ ನಿರೀಕ್ಷಕ ಬಸಲಿಂಗಪ್ಪ, ಲಿಂಗಸೂಗೂರು ಅಬಕಾರಿ ನಿರೀಕ್ಷಕಿ ಸರಸ್ವತಿ, ರಾಯಚೂರು ಡಿಸಿಸಿಬಿ ಅಬಕಾರಿ ನಿರೀಕ್ಷಕಿ ಶೈಲಜಾ, ಸಿಂಧನೂರ ಅಬಕಾರಿ ನಿರೀಕ್ಷಕ ಸಿದ್ಧಾರೂಢ, ಅಬಕಾರಿ ಉಪ ನಿರೀಕ್ಷಕಾರದ ಲಿಂಗರಾಜು, ಯಮನೂರು ಮತ್ತು ಮುದಗಲ್ ಪೊಲೀಸ್ ಠಾಣೆ ಸಿಬ್ಬಂದಿ ಆಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT