ಅಂತರರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ನರಸಿಂಹುಲು ವಡವಾಟಿ ಅವರು ಬಸವಣ್ಣನವರ ವಚನ ಹಾಡುವ ಮೂಲಕ ತಮ್ಮ ಭಾವನೆ ಹಂಚಿಕೊಂಡರು. ರಾಮಣ್ಣ ಹವಳೆ, ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಶೀಲಾದಾಸ್, ಕೆ ಕರಿಯಪ್ಪ ಮಾಸ್ಟರ್, ಬಾಬು ಭಂಡಾರಿಗಲ್, ವೈ.ಕೆ. ಚಂದ್ರಶೇಖರಪ್ಪ, ಶಿವಬಸಪ್ಪ ಮಾಲಿಪಾಟೀಲ್, ಬಸವರಾಜ ಕಳಸ, ಗಣಾಚಾರಿ, ಜೆ. ಎಲ್ ಈರಣ್ಣ, ಭಗತರಾಜ ನಿಜಾಮಕಾರಿ, ಶರಣಪ್ಪ ಗೋನಾಳ, ಪಲಗುಲ ನಾಗರಾಜ, ಆಂಜನೇಯ ಜಾಲಿಬೆಂಚಿ, ಎನ್ ಶಿವಶಂಕರ ವಕೀಲರು, ಎನ್. ಮಹಾವೀರ, ಶಾಮಸುಂದರ ಪಟವಾರಿ, ರಮೇಶ ಕುಲಕರ್ಣಿ, ಜಯಕುಮಾರ ದೇಸಾಯಿ, ಎಸ್ ಮಾರೆಪ್ಪ, ಕರ್ನಾಟಕ ಸಂಘದ ಉಪಾಧ್ಯಕ್ಷ ಕೆ. ಶಾಂತಪ್ಪ, ಕಾರ್ಯದರ್ಶಿಗಳಾದ ಶ್ರೀನಿವಾಸ ಗಟ್ಟು, ಮುರಳೀಧರ ಕುಲಕರ್ಣಿ ಮಾತನಾಡಿದರು.