ಕಾರ್ಯಕ್ರಮದಲ್ಲಿ ದೇವದಾಸಿ ಮಹಿಳಾ ಪುನರ್ವಸತಿ ನಿಗಮದ ಅಧಿಕಾರಿ ಗೋಪಾಲ ನಾಯಕ , ವಿಮಾ ನೌಕರರ ಸಂಘದ ಮುಖಂಡ ಎಂ.ರವಿ, ಕೃಷಿ ಕೂಲಿಕಾರರ ಸಂಘದ ಮುಖಂಡ ಕರಿಯಪ್ಪ ಅಚ್ಚಳ್ಳಿ, ಸಿ.ಐ.ಟಿ.ಯು ಜಿಲ್ಲಾಧ್ಯಕ್ಷೆ ವರಲಕ್ಷ್ಮಿ, ಕೆ.ಜಿ.ವೀರೇಶ, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮರೇಶ ಕನ್ನಾಳ , ಎಚ್.ಪದ್ಮಾ , ಮಹಾದೇವಪ್ಪ ಜಂಬಲದಿನ್ನಿ ಶ್ರೀಧರ್ , ಶ್ರೀರಾಮಲು ಇದ್ದರು.