ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಶಾರ್ಟ್ ಸರ್ಕ್ಯೂಟ್‌ನಿಂದ ಉಪಕರಣಗಳು ಭಸ್ಮ

Last Updated 15 ನವೆಂಬರ್ 2018, 8:49 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ ಬಸವ ಸರ್ಕಲ್ ಹತ್ತಿರ ತೋಟಗಾರಿಕೆ ಕಚೇರಿ ಪಕ್ಕದಲ್ಲಿ ಇರುವ ಮಲ್ಲಪ್ಪಗೌಡ ಎಂಬುವರಿಗೆ ಸೇರಿದ ಖಾನಾವಳಿಯಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಹಾನಿ ಸಂಭವಿಸಿದೆ.

ಘಟನೆಯಲ್ಲಿ ಖಾನಾವಳಿ ಪಕ್ಕದ ಝರಾಕ್ಸ್ ಅಂಗಡಿಯಲ್ಲಿದ್ದ ಝರಾಕ್ಸ ಯಂತ್ರ ಹಾಗೂ ಕಂಪ್ಯೂಟರ್‌, ಪಕ್ಕದ ಪಾನ್ ಶಾಪ್ ಬೆಂಕಿಯಲ್ಲಿ ಭಸ್ಮವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT